ಗಂಧದಗುಡಿ ಬಿಡುಗಡೆ ಪೂರ್ವ ಕಾರ್ಯಕ್ರಮ ‘ಪುನೀತ ಪರ್ವ’ ಕಾರ್ಯಕ್ರಮ ಅತ್ಯಂತ ಭಾವುಕವಾಗಿತ್ತು..
ಗಾಯಕ ವಿಜಯ್ ಪ್ರಕಾಶ್ ಅವರಿಂದ ‘ಬೊಂಬೆ ಹೇಳುತೈತೆ..’ ಹಾಡು ಹೇಳಿದ ಸಂದರ್ಭದಲ್ಲಿ ಇಡೀ ರಾಜ್ ಕುಟುಂಬ ವೇದಿಕೆ ಮೇಲೆ ಬಂದಿತ್ತು..
ಆದರೆ ಹಾಡು ಕೇಳುತ್ತಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅತ್ಯಂತ ಭಾವುಕರಾಗಿ ಹೋದರು. ಪ್ರಭುದೇವ, ರಮ್ಯಾ, ಶಿವಣ್ಣ ಡ್ಯಾನ್ಸ್ ವಿಶೇಷವಾಗಿತ್ತು. ರಾಘಣ್ಣ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..’ ಹಾಡಿದರು.
ಸೂರ್ಯ, ರಾಣ ದಗುಬಾಟಿ, ಅಖಿಲ್ , ಯಶ್, ಧನಂಜಯ್, ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ಪ್ರೇಮ್ ಹೀಗೆ ದೊಡ್ಡ ತಾರಾ ಪಡೆ ಪಾಲ್ಗೊಂಡಿತ್ತು.
ಅಪ್ಪು ಅವರ ಅಪ್ಪುಗೆ ಬಗ್ಗೆ ವಿಶೇಷವಾದ ಮಾತುಗಳಿವೆ.. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರು ಬಂದಾಗ ಯಶ್ ಮತ್ತು ಬಸವರಾಜ ಬೊಮ್ಮಾಯಿ ‘ಅಪ್ಪು’ ಗೆ
ವಿಶೇಷವಾಗಿ ಗಮನ ಸೆಳೆಯಿತು.