Cinema-Gossips

  • ಸೈನಿಕ ಯೋಗಿಶ್ವರ್ ಮತ್ತೆ ಬಂದರು ಮಗನ ಹೀರೋ ಮಾಡಿ ಕಳೆ ತಂದರು

    ಸೈನಿಕ ಯೋಗಿಶ್ವರ್ ಮತ್ತೆ ಬಂದರು ಮಗನ ಹೀರೋ ಮಾಡಿ ಕಳೆ ತಂದರು

    * ಕರ್ನಾಟಬಲಂ ಚಿತ್ರಕ್ಕೆ ಕ್ಲಾಪ್ ಮಾಡಿದ ಡಿ.ಕೆ.ಶಿವಕುಮಾರ್ * * ಕರ್ಣಾಟಬಲಂ ಮತ್ತು ಸೈನಿಕ-2 ಗೆ ಚಾಲನೆ * * ಸೈನಿಕ-2 ಗೆ ವಿ.ಸೋಮಣ್ಣ ಕ್ಲಾಪ್ * ಕನ್ನಡ ಸಿನಿಮಾ ರಂಗ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ನಟ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಎರಡು ಚಿತ್ರಗಳ ನಿರ್ಮಾಣದ ಘೋಷಣೆ ಮಾಡುವುದರ ಮೂಲಕ ಚಿತ್ರರಂಗದಲ್ಲಿ ಹೊಸ ಕಳೆ ಮೂಡಿಸಿದ್ದಾರೆ. ಭಾನುವಾರ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೊಟೇಲ್ ಆವರಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎರಡು ಅದ್ದೂರಿ ಚಿತ್ರಗಳಿಗೆ…

    Continue Reading

  • ಸಂಕಷ್ಟದಲ್ಲಿ ಸಿನಿಮಾ ಉದ್ಯಮ ಚೇತರಿಕೆಗೆ ಎರಡು ಸಿನಿಮಾ..

    ಸಂಕಷ್ಟದಲ್ಲಿ ಸಿನಿಮಾ ಉದ್ಯಮ ಚೇತರಿಕೆಗೆ ಎರಡು ಸಿನಿಮಾ..

    * ಸಿ.ಪಿ.ಯೋಗೇಶ್ವರ್ ತಂದ ಎರಡು ಅಚ್ಚರಿ * * ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ * ಅದು ಅದೆಷ್ಟೋ ವರ್ಷಗಳ ನಂತರ ಕಂಡು ಬಂದ ಅಚ್ಚರಿಯ ಸಮಾರಂಭವಾಗಿತ್ತು. ಚಿತ್ರರಂಗದ ಗಣ್ಯರು, ತಂತ್ರಜ್ಞರು, ಸಹಾಯಕರು ಸಂಭ್ರಮದಿಂದಲೇ ಓಡಾಡುತ್ತಿದ್ದರು. ಎರಡು ಸಿನಿಮಾಗಳು ಮುಹೂರ್ತ ಕಂಡ ಸಂದರ್ಭ ಅದಾಗಿತ್ತು. ಜೊತೆಗೆ ‘ಸೈನಿಕ’ ಎಂಬ ಯಶಸ್ವಿ ಚಿತ್ರದ ಮೆಲುಕು ಅಲ್ಲಿ ಸೇರಿಕೊಂಡಿದ್ದರಿಂದ ಒಂದಷ್ಟು ಹಳೆಯ ಸಂಭ್ರಮದ ಮೆಲುಕುಗಳು ಎಲ್ಲರ ಬಾಯಲ್ಲಿ ನಲಿದಾಡುತ್ತಿದ್ದವು.. ಶಾಸಕ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮತ್ತೆ ಸುದ್ದಿಯಲ್ಲಿದ್ದರು. ಅವರ ಮಗ…

    Continue Reading

  • ಗ್ರಾಮಾಯಣ ಚಿತ್ರವಿಮರ್ಶೆ

    ಗ್ರಾಮಾಯಣ ಚಿತ್ರವಿಮರ್ಶೆ

    ರೇಟಿಂಗ್ : 3.5/5 ನಿರ್ಮಾಣ : ಜಿ.ಮನೋಹರನ್ (ಲಹರಿ ಫಿಲಮ್ಸ್) ನಿರ್ದೇಶನ : ದೇವನೂರು ಚಂದ್ರು ಹಳ್ಳಿಗಾಡಿನ ಜೀವನವೇ ಇಂಪು ಬೆಂಕಿಯಲ್ಲೂ ತಂಪು ತಂಪು.. ಅದಮ್ಯ ಜೀವನ ಪ್ರೀತಿ ಇರುವವನ ಒಳಗೂ ಬಂಡಾಯದ ಕುರುಹುಗಳು ಕಾಣಿಸುತ್ತವೆ. ಜೀವನ ಅಯೋಮಯವಾದಾಗ ಅದಕ್ಕೆ ಕಾರಣರಾದವರ ವಿರುದ್ಧ ಸಿಡಿಯುವುದು ಸಹಜ ಪ್ರಕ್ರಿಯೆ.. ಆದರೆ ಜೀವನದ ತುಂಬೆಲ್ಲಾ ಸಂಯಮ ಕಾಯ್ದುಕೊಳ್ಳುವ ಹುಡುಗನೊಬ್ಬ ಕೆಚ್ಚೆದೆಯ ವರ್ತನೆಯಲ್ಲಿ ಮುಳುಗೇಳುತ್ತಾನೆ. ಈ ದಾರಿಯಲ್ಲಿ ಅವನಿಗೆದುರಾಗುವ ಸೋಲು ಅವಮಾನಗಳು ಬದುಕಿನ ವರಸೆಯನ್ನೇ ಬದಲಿಸುತ್ತವೆ.. ಪಟ್ಟಣದ ಜೀವನವನ್ನು ಧಿಕ್ಕರಿಸಿ ಹಳ್ಳಿಯಲ್ಲಿ…

    Continue Reading

  • ಲಹರಿ ಸಂಸ್ಥೆಯ ಮತ್ತೊಂದು ಚಿತ್ರ ಗ್ರಾಮಾಯಣ ಈ ವಾರ ಬಿಡುಗಡೆ

    ಲಹರಿ ಸಂಸ್ಥೆಯ ಮತ್ತೊಂದು ಚಿತ್ರ ಗ್ರಾಮಾಯಣ ಈ ವಾರ ಬಿಡುಗಡೆ

    * ಜುಲೈ 3 ರಂದು ಗ್ರಾಮಾಯಣ * * ಗಮನ ಸೆಳೆದ ಟ್ರೈಲರ್ * * ವಿಶೇಷ ಪಾತ್ರದಲ್ಲಿ ದಿವಂಗತ ಅಪರ್ಣ * ಟ್ರೈಲರ್ ಮತ್ತು ಹಾಡುಗಳ ಕಾರಣಕ್ಕೆ ಈ ಚಿತ್ರ ಅತ್ಯಂತ ಗಮನ ಸೆಳೆಯುತ್ತಿದೆ. ಒಂದೆರಡು ಹಾಡು ಈಗಾಗಲೇ ಜಾಲತಾಣ ಪ್ರಿಯರ ಹಾಟ್ ಫೇವರಿಟ್ ಆಗಿವೆ. ಹಾಗಾಗಿ ಚಿತ್ರ ನೋಡುವ ಬಗ್ಗೆ ಕುತೂಹಲ ತೀವ್ರಗೊಂಡಿದೆ.. ಅದೇ ‘ಗ್ರಾಮಾಯಣ’..! ವಿನಯ್ ರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವನ್ನು ದೇವನೂರು ಚಂದ್ರು ನಿರ್ದೇಶನ ಮಾಡಿದ್ದಾರೆ. ಪ್ರತಿಷ್ಠಿತ ಲಹರಿ…

    Continue Reading

  • ಜ್ಯೂರಿಯಾಗಿ ಮಿಸ್ ಇಂಡಿಯಾ ಸಾರಾ ಜೊತೆ ಸುಧೀರ್ ಅತ್ತಾವರ್

    ಜ್ಯೂರಿಯಾಗಿ ಮಿಸ್ ಇಂಡಿಯಾ ಸಾರಾ ಜೊತೆ ಸುಧೀರ್ ಅತ್ತಾವರ್

    * ನಾರೀ ಫಸ್ಟ್ ನ ಪ್ರತಿಷ್ಠಿತ ಜ್ಯುವೆಲ್ ಆಫ್ ಸೌತ್ ಗೆ ಆಯ್ಕೆ * ಕನ್ನಡದ ಹೆಸರಾಂತ ನಿರ್ದೇಶಕ ಸುಧೀರ್ ಅತ್ತಾವರ್ ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿ. ಹಾಗಾಗಿ ಫ್ಯಾಷನ್ ಮತ್ತಿತರ ಇವೆಂಟ್ ಗಳು ಅವರನ್ನು ಕೈ ಬೀಸಿ ಕರೆಯುತ್ತವೆ. ಪ್ರಸ್ತುತ ಖ್ಯಾತ ಚಿತ್ರ ನಟಿ ಮತ್ತು ಭರತ ನಾಟ್ಯ ಕಲಾವಿದೆ ಸುಧಾ ಚಂದ್ರನ್ ಹಾಗೂ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2007 ಸಾರಾ ಜೆನ್ ಡಯಾಸ್ ಜೊತೆ ಸುಧೀರ್ ಅತ್ತಾವರ್ ಜ್ಯೂರಿ ಪ್ಯಾನೆಲ್ ಸೇರಿದ್ದಾರೆ. ಅಂದರೆ ಸಾಹಿತ್ಯ…

    Continue Reading

  • ಮೋಡ ಕವಿದ ವಾತಾವರಣ ಚಿತ್ರವಿಮರ್ಶೆ

    ಮೋಡ ಕವಿದ ವಾತಾವರಣ ಚಿತ್ರವಿಮರ್ಶೆ

    ರೇಟಿಂಗ್ : 3.5 ನಿರ್ಮಾಣ : ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ, ಗೋವಾ ರಮೇಶ್ ನಿರ್ದೇಶನ : ಸಿಂಪಲ್ ಸುನಿ ಮಳೆಯಲ್ಲೇ ಮಿಂದೇಳುವ ಪ್ರೇಮ ಮೋಡಕ್ಕೆ ಮನಸ್ಸೇ ಅಡ್ಡ ಪರಿಣಾಮ   ಇದು ಆಧುನಿಕ ಸಂವೇದನೆಯ ಸಮಕಾಲೀನ ಅಭಿವ್ಯಕ್ತಿ ಇರುವ ಚಿತ್ರ. ಕಾಲ ಮಾನವನ್ನು ಸರಿಗಟ್ಟಿಸಿ ಸಿನಿಮಾ ಮಾದರಿಗೆ ಒಗ್ಗಿಸುವ ಇಲ್ಲಿನ ಪ್ರಯೋಗ ಅನನ್ಯ.. ಬೆಂಗಳೂರಿನಿಂದ ದೂರದ ರೆಸಾರ್ಟ್ ಗೆ ಬರುವ ಎರಡು ಜೋಡಿಗಳ ಚಿಂತನೆ ಮತ್ತು ಕಾರಣಗಳು ಬೇರೆ ಬೇರೆ.. ಆದರೆ ಎರಡು ಜೋಡಿಯ…

    Continue Reading

  • ಊರಬ್ಬ ಚಿತ್ರವಿಮರ್ಶೆ

    ಊರಬ್ಬ ಚಿತ್ರವಿಮರ್ಶೆ

    ರೇಟಿಂಗ್ : 3.5/5 ನಿರ್ಮಾಣ : ನರೇಶ್ ಗೌಡ ನಿರ್ದೇಶನ : ಲಕ್ಕಿ ಶಂಕರ್ ಜನ ಸಾಗರದ ಮಹತ್ವ ಎದ್ದು ಕಾಣುವ ಭ್ರಾತೃತ್ವ ವಿಭಿನ್ನ ನೆಲೆ; ವಿಭಿನ್ನ ಸಂಸ್ಕೃತಿ; ಜನ ಸಾಗರದ ಭಿನ್ನ ರೂಪಕ. ಕಣ್ತುಂಬಿಕೊಂಡಷ್ಟೂ ಹಬ್ಬದ ಸಡಗರ, ಎದ್ದು ಕಾಣುವ ವೈಭವ.. ‘ಊರಬ್ಬ’ ಇಲ್ಲಿ ಕೇವಲ ಹಬ್ಬವಲ್ಲ; ಅದೊಂದು ಪದ್ಧತಿ; ಸಾಂಸ್ಕೃತಿಕ ನೆಲೆಯಲ್ಲಿ ಮಾನವನ ಸಂಘರ್ಷದ ವೈವಿಧ್ಯ.. ಸದಾ ಚಿಂತೆ; ದುಃಖ ಹಾಗೂ ಅನಿಶ್ಚಿತ ಮನಸ್ಥಿತಿಯಲ್ಲಿ ತೊಳಲಾಡುವ ಮನುಷ್ಯ ಬದುಕನ್ನು ವೈವಿಧ್ಯಮಯ ಆಗಿಸಿಕೊಂಡಿರುವುದು ಹಬ್ಬ ಆಚರಣೆಗಳ…

    Continue Reading

  • ಊರಬ್ಬ ಚಿತ್ರ ನಾಳೆ ಬಿಡುಗಡೆ  ದಲಿತರು ಬ್ರಾಹ್ಮಣರಾಗುವ ಕಥೆ

    ಊರಬ್ಬ ಚಿತ್ರ ನಾಳೆ ಬಿಡುಗಡೆ ದಲಿತರು ಬ್ರಾಹ್ಮಣರಾಗುವ ಕಥೆ

    * ಜೂನ್ 19ಕ್ಕೆ ಊರಬ್ಬ ಬಿಡುಗಡೆ * * ಲಕ್ಕಿ ಶಂಕರ್ ನಿರ್ದೇಶನದ ಹೊಸ ಚಿತ್ರ * * ನರೇಶ್ ಗೌಡರ ಹೊಸ ಚಿತ್ರ * ಸಾಮುದಾಯಿಕ ಪರಂಪರೆಯ ನಾಡಿನಲ್ಲಿ ಹೊಸ ಪವಾಡಗಳು ನಡೆಯುತ್ತವೆ. ಸಮಾನತೆ ಸಾರುವ ಸಂದೇಶಗಳು ರವಾನೆಯಾಗುತ್ತವೆ.. ಹೇಗೆಂದರೆ ‘ಊರಬ್ಬ’ ನಡೆಯುವ ಕುಣಿಗಲ್ ತಾಲ್ಲೂಕಿನ ‘ಉಜ್ಜನಿ’ ಎಂಬ ಗ್ರಾಮದಲ್ಲಿ ಹನ್ನೊಂದು ದಿನಗಳ ಮಟ್ಟಿಗೆ ದಲಿತ ಸಮುದಾಯದವರು ಬ್ರಾಹ್ಮಣರಾಗುತ್ತಾರೆ. ಆ ಮೂಲಕ ಶ್ರೀ ಚೌಡೇಶ್ವರಿ ದೇವಿಯ ಅದ್ದೂರಿ ಉತ್ಸವವನ್ನು ನೆರವೇರಿಸುತ್ತಾರೆ.. ಇದಕ್ಕೂ ಸಿನಿಮಾಗೂ ಏನು ಸಂಬಂಧ…

    Continue Reading

  • ಪೊಲೀಸ್ ಕಂಪ್ಲೈಂಟ್ ಚಿತ್ರವಿಮರ್ಶೆ

    ಪೊಲೀಸ್ ಕಂಪ್ಲೈಂಟ್ ಚಿತ್ರವಿಮರ್ಶೆ

      ರೇಟಿಂಗ್ : 3.5/5 ನಿರ್ಮಾಣ : ಎಂ.ಎಸ್.ಕೆ ಪ್ರಮಿದಾಶ್ರೀ ಫಿಲಮ್ಸ್ ನಿರ್ದೇಶನ : ಸಂಜೀವ್ ಮೆಗೋಟಿ ಕ್ರೌರ್ಯಕ್ಕೆ ನಲುಗುವ ಹೆಣ್ಣು ಸೇಡಿಗೆ ಸಿಲುಕಿದವರ ಮಣ್ಣು   ‘ಒಂದು ಪುಟ್ಟ ಮಗು ಪೊಲೀಸ್ ಠಾಣೆಗೆ ಬಂದು ಕಂಪ್ಲೈಂಟ್ ಕೊಡುವಾಗ ಡ್ಯಾಡಿ ಎಂದು ವ್ಯಕ್ತಿಯೊಬ್ಬನ್ನು ಕರೆಯುತ್ತದೆ. ಆ ಮರುಕ್ಷಣ ಹಾಗೆ ಕರೆಸಿಕೊಂಡ ಆ ವ್ಯಕ್ತಿ ಕ್ರೂರ ರೀತಿಯಲ್ಲಿ ಹತ್ಯೆಗೀಡಾಗುತ್ತಾನೆ..’ ಇದು ಅಸಹಾಯಕ ಮತ್ತು ಕಾಮ ಪಿಶಾಚಿ ಗಂಡುಗಳ ಕ್ರೌರ್ಯಕ್ಕೆ ಬಲಿಯಾದ ಹೆಣ್ಣೋಬ್ಬಳ (ಸಾರ)ಕಥೆ. ಇದರ ಜೊತೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರೂ…

    Continue Reading

  • ಕಮಲ್ ಮರಿಯಾ ಮೈ ಡಾರ್ಲಿಂಗ್ ಮತ್ತೆ ತೆರೆಗೆ ನರೇಂದ್ರ ಬಾಬು ಕಥೆ..

    ಕಮಲ್ ಮರಿಯಾ ಮೈ ಡಾರ್ಲಿಂಗ್ ಮತ್ತೆ ತೆರೆಗೆ ನರೇಂದ್ರ ಬಾಬು ಕಥೆ..

    ಈಗ್ಗೆ ನಲವತ್ತು ವರ್ಷಗಳ ಹಿಂದೆ ತೆರೆ ಕಂಡಿದ್ದ ಕಮಲ್ ಹಾಸನ್ ಅವರು ಮುಖ್ಯ ಪಾತ್ರದಲ್ಲಿದ್ದ ಕನ್ನಡ ಚಿತ್ರ ಮರಿಯಾ ಮೈ ಡಾರ್ಲಿಂಗ್.. ಶೀರ್ಷಿಕೆ ಹಾಡಿನಿಂದಲೇ ಹೆಚ್ಚು ಜನಪ್ರಿಯವಾಗಿದ್ದ ಬೆಲ್ ಬಾಟಮ್ ಪ್ಯಾಂಟ್ ಕಾಲದ ಆ ಚಿತ್ರದ ಹೆಸರು ಮತ್ತೆ ಹೊಸದಾಗಿ ಮೂಡಿಬರಲಿದೆ. ಅಂದ ಹಾಗೆ ಕನ್ನಡದಲ್ಲಿ ‘ಪಲ್ಲಕ್ಕಿ’, ’13’ ಹೀಗೆ ವಿಭಿನ್ನ ನೆಲೆಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೆ.ನರೇಂದ್ರಬಾಬು ಈಗ ‘ಮರಿಯಾ ಮೈ ಡಾರ್ಲಿಂಗ್’ ಶೀರ್ಷಿಕೆ ಇರುವ ಚಿತ್ರವನ್ನು ನಿರ್ದೇಶಿಸಲು ಕೈಗೆತ್ತಿಕೊಂಡಿದ್ದಾರೆ. ಅಪ್ಪಟ ಪ್ರೇಮಕಥೆಯಾಗಿರುವ ಈ ಚಿತ್ರವನ್ನು…

    Continue Reading

  • ನಿರ್ಭಯ 2 ಟೀಸರ್ ಅನಾವರಣ..

    ನಿರ್ಭಯ 2 ಟೀಸರ್ ಅನಾವರಣ..

    ರೆತಿಕ್ಷ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಾಲಕೃಷ್ಣ ಕೆ.ಆರ್ ನಿರ್ಮಿಸಿರುವ, ರಾಜು ಕುಣಿಗಲ್ ನಿರ್ದೇಶನದ ಹಾಗೂ ಶ್ರಾವ್ಯ ರಾವ್ ಪ್ರಮುಖಪಾತ್ರದಲ್ಲಿ ನಟಿಸಿರುವ ‘ನಿರ್ಭಯ 2’ ಚಿತ್ರದ ಟೀಸರ್ ಬಿಡುಗಡೆ ಕಂಡಿದೆ. ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಹಾಗೂ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಹಿಳೆಯರ ಮೇಲಿನ ಶೋಷಣೆ ತಡೆಯುವ ಕ್ರಮಗಳ ಕುರಿತ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ರಾಜು ಕುಣಿಗಲ್ ಅವರೆ ಕಥೆ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಪರ್ವ…

    Continue Reading

  • ಕೆಡಿ ಚಿತ್ರವಿಮರ್ಶೆ

    ಕೆಡಿ ಚಿತ್ರವಿಮರ್ಶೆ

    ರೇಟಿಂಗ್ : 4/5 ನಿರ್ಮಾಣ : ಕೆವಿಎನ್ ಪ್ರೊಡಕ್ಷನ್ಸ್ ನಿರ್ದೇಶನ : ಜೋಗಿ ಪ್ರೇಮ್ ರೆಟ್ರೋ ನವೀನ ಮಾದರಿ ರಕ್ತವೇ ನಗ್ನ ಸುಂದರಿ.. ಇದೊಂದು ರಕ್ತ ಸಿಕ್ತ ಅಧ್ಯಾಯ. ಮಾತ್ತೆತ್ತಿದರೆ ತಲೆಗಳು ಉರುಳುತ್ತವೆ.., ಹಾಗೆ ಚಿಮ್ಮಿದ ರಕ್ತ ಮುಲಾಜಿಲ್ಲದೆ ಎದುರಿಗಿದ್ದವರ ಮುಖದ ತುಂಬೆಲ್ಲಾ ಆವರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಅದು ಭಯಾನಕ. ಆದರೆ ಇಲ್ಲಿ ಕಲಾತ್ಮಕ. ಸುಮಾರು ಎಪ್ಪತ್ತರ ದಶಕದಲ್ಲಿ ಹೀಗೇ ಇದ್ದಿರಬಹುದು ಎಂದು ಸೃಷ್ಟಿ ಮಾಡಿರುವ ಮಹಾನಗರ ಮಾದರಿಯಲ್ಲಿ ಪ್ರತಿ ಕೋನದಲ್ಲಿ ಸೌಂದರ್ಯ ಕಾಣುತ್ತದೆ. ಅದು ವಿಭಿನ್ನ…

    Continue Reading

  • ಕ್ಯಾಲೆಂಡರ್ ಚಿತ್ರವಿಮರ್ಶೆ

    ಕ್ಯಾಲೆಂಡರ್ ಚಿತ್ರವಿಮರ್ಶೆ

    ರೇಟಿಂಗ್ : 3/5 ನಿರ್ಮಾಣ : ಆದರ್ಶ್ ಗುಂಡುರಾಜ್ ನಿರ್ದೇಶನ : ನವೀನ್ ಶಕ್ತಿ ಋತುಚಕ್ರ ಪೂರ್ವ ಚರಿತೆ ಕಾಲಮಾನದಲ್ಲಿ ಬಳಲುವ ವನಿತೆ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಹಲವಾರು ಸಂಕಷ್ಟ ಅಥವಾ ತೊಂದರೆಗಳನ್ನು ಎದುರಿಸುತ್ತಾರೆ ಎಂಬುದು ಅನುಭವ ಮತ್ತು ವೈದ್ಯಕೀಯ ಶಾಸ್ತ್ರದ ಮೂಲಕ ನಿರೂಪಿತವಾಗಿದೆ. ಆದರೆ ಅದೇ ಋತುಚಕ್ರ ಪೂರ್ವದಲ್ಲಿನ ಆಕೆಯ ವರ್ತನೆ ಇಡೀ ಬದುಕನ್ನೇ ವಿನಾಶದ ಅಂಚಿಗೆ ದೂಡಿ ಬಿಡಬಹುದು. ಇದು ಹೇಗೆ ಎಂದು ತಿಳಿಯಲು ‘ಕ್ಯಾಲೆಂಡರ್’ ಚಿತ್ರವನ್ನು ಸಂಪೂರ್ಣ ನೋಡಲೇ ಬೇಕು.. ಒಬ್ಬ ಉತ್ತಮ…

    Continue Reading

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports