Cinema-Gossips

  • ಬೆಂಟ್ಲಿ ಬ್ರೈನ್ ಆನೇಕಲ್ ಬಾಲರಾಜ್ ಬಿಡುಗಡೆ ಸೂತಕದಲ್ಲೂ ಸಂತೋಷ

    ಬೆಂಟ್ಲಿ ಬ್ರೈನ್ ಆನೇಕಲ್ ಬಾಲರಾಜ್ ಬಿಡುಗಡೆ ಸೂತಕದಲ್ಲೂ ಸಂತೋಷ

    * ಬೆಂಟ್ಲಿ ಇದೇ ವಾರ (ಸೆ.18) ಬಿಡುಗಡೆ * * ದಿವಂಗತ ಸಂತೋಷ್ ಬಾಲರಾಜ್ ಅವರ ನಿರ್ದೇಶನದ ಚಿತ್ರ ಬೆಂಟ್ಲಿ * * ತಂದೆ ಹಾಗೂ ಸಹೋದರನ ಕನಸಿನ ಕೂಸಿಗೆ ಆಸರೆಯಾದ ಶ್ವೇತಾ ಬಾಲರಾಜ್ * ಕನ್ನಡದ ಪ್ರತಿಭಾವಂತ ನಟ ಸಂತೋಷ್ ಬಾಲರಾಜ್ ಅವರ ಅನಿರೀಕ್ಷಿತ ಸಾವು ಅತ್ಯಂತ ನೋವಿನ ಸಂಗತಿಯಾಗಿತ್ತು. ಅವರು ಮರೆಯಾದರೂ ಅವರ ಅತ್ಯುತ್ತಮ ಕೆಲಸಗಳು ಇನ್ನೂ ಜೀವ ಪಡೆಯುತ್ತಾ ಅವರ ಹೆಸರು ಅಜರಾಮರ ಆಗುವಂತೆ ಮೈದಳೆಯುತ್ತಿವೆ. ಮುಖ್ಯವಾಗಿ ಅವರೇ ನಿರ್ದೇಶನ ಮಾಡಿ ನಟಿಸಿರುವ…

    Continue Reading

  • ಶಿವಣ್ಣ ರಾಘು ನಟನೆಯ ಮಹಾನ್  ಚಿತ್ರದಲ್ಲಿ ಹಿರಿಯ ನಟರ ದಂಡು

    ಶಿವಣ್ಣ ರಾಘು ನಟನೆಯ ಮಹಾನ್ ಚಿತ್ರದಲ್ಲಿ ಹಿರಿಯ ನಟರ ದಂಡು

    ಮಹಾ ನಿರೀಕ್ಷೆಯ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟರಾದ ದೇವರಾಜ್, ರಮೇಶ್ ಭಟ್, ಅವಿನಾಶ್, ರಂಗಾಯಣ ರಘು, ಶರತ್ ಲೋಹಿತಾಶ್ವ ಹಾಗೂ ರಮೇಶ್ ಇಂದಿರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮತ್ತು ಈ ಆರೂ ಕಲಾವಿದರ ಫಸ್ಟ್ ಲುಕ್ ಅನಾವರಣಗೊಂಡಿದೆ. ಪೊಲೀಸ್ ಪಾತ್ರಕ್ಕೆ ಹೆಸರಾದ ದೇವರಾಜ್ ಪೊಲೀಸ್ ವರಿಷ್ಠಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಂಭೀರ ಮತ್ತು ಹಾಸ್ಯ ಎರಡರಲ್ಲೂ ಸೈ ಎನಿಸಿಕೊಂಡ ರಂಗಾಯಣ ರಘು ರೈತ ಮುಖಂಡನ ಪಾತ್ರದಲ್ಲಿ, ವೈದ್ಯರ ಪಾತ್ರದಲ್ಲಿ ರಮೇಶ್ ಭಟ್ ಹಾಗೂ ಧಾರ್ಮಿಕ ಗುರುವಿನ…

    Continue Reading

  • ಶ್ರೇಯಾ ಘೋಶಾಲ್ ಕಂಠಸಿರಿಯಲ್ಲಿ ಬೃಂದಾವಿಹಾರಿ ನಾದಸುನಾದ ಹಾಡು

    ಶ್ರೇಯಾ ಘೋಶಾಲ್ ಕಂಠಸಿರಿಯಲ್ಲಿ ಬೃಂದಾವಿಹಾರಿ ನಾದಸುನಾದ ಹಾಡು

    * ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಈ ಚಿತ್ರ ಅಕ್ಟೋಬರ್ 16 ರಂದು ತೆರೆಗೆ * ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಮುಖ್ಯ ಪಾತ್ರದಲ್ಲಿರುವ, ಸಮೃದ್ಧಿ ವಿ ಮಂಜುನಾಥ್ ಅವರ ಅದ್ದೂರಿ ನಿರ್ಮಾಣದ ಹಾಗೂ ಶ್ರೀನಿವಾಸರಾಜು ನಿರ್ದೇಶನದ ಬಹು ನಿರೀಕ್ಷಿತ ‘ಬೃಂದಾ ವಿಹಾರಿ’ ಚಿತ್ರದ ‘ನಾದನಿನಾದ..’ ಎಂಬ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಕಂಡಿದೆ. ಡಾ.ವಿ.ನಾಗೇಂದ್ರಪ್ರಸಾದ್ ಬರೆದಿರುವ ಈ ಹಾಡನ್ನು ಹೆಸರಾಂತ ಗಾಯಕಿ ಶ್ರೇಯಾ ಘೋಶಾಲ್ ಹಾಡಿದ್ದಾರೆ. ಹೇಶಮ್ ಅಬ್ದುಲ್ ವಹಾಬ್…

    Continue Reading

  • ಶ್ರೀನಿವಾಸರಾಜು ಬೃಂದಾವಿಹಾರಿ ಗೋಲ್ಡನ್ ಮೆಗಾಸ್ಟಾರ್ ಗಣೇಶ್..

    ಶ್ರೀನಿವಾಸರಾಜು ಬೃಂದಾವಿಹಾರಿ ಗೋಲ್ಡನ್ ಮೆಗಾಸ್ಟಾರ್ ಗಣೇಶ್..

    * ಅಕ್ಟೋಬರ್ 16 ಬೃಂದಾ ವಿಹಾರಿಚಿತ್ರ ತೆರೆಗೆ..* * ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ನಿರ್ಮಾಪಕ * * ನಾಡಹಬ್ಬ ದಸರಾದಲ್ಲಿ ಗೋಲ್ಡನ್ ಗಣೇಶೋತ್ಸವ * ಒಂದು ಚಿತ್ರದ ಯಶಸ್ಸಿನ ನಂತರ ಮತ್ತೆ ಒಂದು ಜೋಡಿ ಜೊತೆಯಾಗಿ ಸದ್ದಿಲ್ಲದೆ ಕೆಲಸ ಮಾಡಿ ಮುಗಿಸಿದೆ ಮತ್ತು ಈಗ ಹೆಚ್ಚು ಸದ್ದು ಮಾಡಲು ಸಿದ್ಧವಾಗಿದೆ.. ಅದು ನಿರ್ದೇಶಕ (ದಂಡುಪಾಳ್ಯ ಖ್ಯಾತಿ) ಶ್ರೀನಿವಾಸರಾಜು ಮತ್ತು ಗೋಲ್ಡನ್ ಸ್ಟಾರ್ ಗಣೇಶ್.. ಇಬ್ಬರೂ ಈಗ ಬದಲಾಗಿದ್ದಾರೆ. ಶ್ರೀನಿವಾಸರಾಜು ಸಂಪೂರ್ಣ ಕೌಟುಂಬಿಕ ನೆಲೆಯ ಚಿತ್ರಗಳತ್ತ ಹೊರಳಿದ್ದರೆ,…

    Continue Reading

  • ರೋಲೆಕ್ಸ್ ಚಿತ್ರದ ಟೀಸರ್ ನಲ್ಲಿ ಕೋಮಲ್ ಸೋನಾಲ್ ಕಮಾಲ್

    ರೋಲೆಕ್ಸ್ ಚಿತ್ರದ ಟೀಸರ್ ನಲ್ಲಿ ಕೋಮಲ್ ಸೋನಾಲ್ ಕಮಾಲ್

    * ವಿನೋದ್ ಪ್ರಭಾಕರ್ ವಿಶೇಷಪಾತ್ರ * ಕಚಗುಳಿ ಇಟ್ಟಂತೆ ಪಟ್ಟನೆ ನಗಿಸುವ ಮಾತುಗಳು; ವ್ಯವಸ್ಥೆ ಜೊತೆ ಜೊತೆ ನಡೆಯುವ ವರ್ತನೆಗಳು, ದುಬಾರಿ ವಸ್ತುವಿನ ಮೌಲ್ಯವನ್ನು ನೆನಪಿಸುವ ಹೆಸರು.. ಅದೇ ರೋಲೆಕ್ಸ್..! ಸೆನ್ ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರೋಲೆಕ್ಸ್’ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ.. ಸೋನೆಲ್ ಮಾಂಟೆರೋ ಅವರು ಕೋಮಲ್ ಕುಮಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದರೆ, ಮರಿ ಟೈಗರ್ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಅರುಣಾ…

    Continue Reading

  • ಮನೋರಂಜನ್ ಇಲ್ಲಿ ವಿಲನ್ ಕೌಂತೇಯ ಟೀಸರ್ ಬಿಡುಗಡೆ

    ಮನೋರಂಜನ್ ಇಲ್ಲಿ ವಿಲನ್ ಕೌಂತೇಯ ಟೀಸರ್ ಬಿಡುಗಡೆ

    ಚಿತ್ರದ ತುಂಬೆಲ್ಲಾ ರಕ್ತದ ಭೀಕರ ಹರಿವು ಎದ್ದು ಕಾಣುತ್ತದೆ. ಅಸಹಾಯಕ ಇನ್ಸ್ ಪೆಕ್ಟರ್ ವ್ಯವಸ್ಥೆಯ ಲೋಪದೆದುರು ಕುಸಿಯುತ್ತಾನೆ. ಸ್ಟೈಲೀಶ್ ವ್ಯಕ್ತಿಯ ಅಟ್ಟಹಾಸದಲ್ಲಿ ಬೇರೆಯದೇ ಸೌಂದರ್ಯ ಕಾಣುತ್ತದೆ.. ಬಿ.ಕೆ. ಚಂದ್ರಹಾಸ್ ನಿರ್ದೇಶನದ ‘ಕೌತೇಂಯ’ ಚಿತ್ರದ ಟೀಸರ್ ನಲ್ಲಿ ಕಂಡು ಬಂದ ದೃಶ್ಯಗಳಿವು. ಶ್ರೀ ಮಹಾಂಕಾಳಿ ಪಿಕ್ಚರ್ಸ್ ಅಡಿ ಸುರೇಶ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಹಿರಿಯನಟ ಅಚ್ಯುತ್ ಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ. ‘ಕೌಂತೇಯ’ ಎಂಬುದು ಕುಂತೀಪುತ್ರ ಕರ್ಣನ ಇನ್ನೊಂದು ಹೆಸರು. ಆದರೆ ಇದು ಪೌರಾಣಿಕ…

    Continue Reading

  • ಸುಮ್ ಸುಮ್ನೆ ಮಾಡುವ ಪ್ರಚಾರದ ಗೀಳು.. ಯಾರಿಗೆ ಲಾಭ..!?

    ಸುಮ್ ಸುಮ್ನೆ ಮಾಡುವ ಪ್ರಚಾರದ ಗೀಳು.. ಯಾರಿಗೆ ಲಾಭ..!?

    * ಪ್ರಚಾರ ಕ್ರಾಂತಿಯ ಒಳ ಸುಳಿಗಳು..* * ಎಐ ಮೊಬೈಲ್ ನಿಂದ ನವ ಸ್ಟಾರ್ ಗಳ ಉದಯ * ಈಗ್ಗೆ ಎರಡು ಮೂರು ವರ್ಷದ ಹಿಂದೆ ವೆಂಕಟೇಶ್ವರ ಹೆಸರಿನ ಪರ್ಯಾಯ ಹೆಸರಿನ ಚಿತ್ರ ಭಾರಿ ಸುದ್ದಿ ಮಾಡಿತು. ಹೋದಲ್ಲಿ ಬಂದಲ್ಲಿ ಅದರ ಗಳಿಕೆ ವಿಷಯ ಪೇಪರ್ (ಮೀಡಿಯಾ) ಟೈಗರ್ ಆಗಿ ಘರ್ಜಿಸಿತು.. ಮೊದಲ ದಿನದ ಗಳಿಕೆ ಸುಮಾರು 30 ಕೋಟಿ ಎನ್ನಲಾಯಿತು. ಕೆಲವರು ಆ ಸಂಖ್ಯೆ ಅದಲು ಬದಲು ಮಾಡಿ 13 ಕೋಟಿ ಎಂದರು. ವಾಸ್ತವದಲ್ಲಿ ಕನ್ನಡ…

    Continue Reading

  • ಸುಮ್ ಸುಮ್ನೆ ಮಾಡುವ ಪ್ರಚಾರದ ಗೀಳು.. ಯಾರಿಗೆ ಲಾಭ..!?

    ಸುಮ್ ಸುಮ್ನೆ ಮಾಡುವ ಪ್ರಚಾರದ ಗೀಳು.. ಯಾರಿಗೆ ಲಾಭ..!?

    * ಪ್ರಚಾರ ಕ್ರಾಂತಿಯ ಒಳ ಸುಳಿಗಳು..* * ಎಐ ಮೊಬೈಲ್ ನಿಂದ ನವ ಸ್ಟಾರ್ ಗಳ ಉದಯ * ಈಗ್ಗೆ ಎರಡು ಮೂರು ವರ್ಷದ ಹಿಂದೆ ವೆಂಕಟೇಶ್ವರ ಹೆಸರಿನ ಪರ್ಯಾಯ ಹೆಸರಿನ ಚಿತ್ರ ಭಾರಿ ಸುದ್ದಿ ಮಾಡಿತು. ಹೋದಲ್ಲಿ ಬಂದಲ್ಲಿ ಅದರ ಗಳಿಕೆ ವಿಷಯ ಪೇಪರ್ (ಮೀಡಿಯಾ) ಟೈಗರ್ ಆಗಿ ಘರ್ಜಿಸಿತು.. ಮೊದಲ ದಿನದ ಗಳಿಕೆ ಸುಮಾರು 30 ಕೋಟಿ ಎನ್ನಲಾಯಿತು. ಕೆಲವರು ಆ ಸಂಖ್ಯೆ ಅದಲು ಬದಲು ಮಾಡಿ 13 ಕೋಟಿ ಎಂದರು. ವಾಸ್ತವದಲ್ಲಿ ಕನ್ನಡ…

    Continue Reading

  • ಬಾಸ್ ಚಿತ್ರವಿಮರ್ಶೆ

    ಬಾಸ್ ಚಿತ್ರವಿಮರ್ಶೆ

    ರೇಟಿಂಗ್ : 4/5 ನಿರ್ಮಾಣ : ತನುಷ್ ಶಿವಣ್ಣ ನಿರ್ದೇಶನ : ಲವ ವಿ ಮೋಹ ಮದ ಮತ್ಸರ ಅನಾಹುತಗಳಿಗೆ ತತ್ತರ * ಕ್ಷಣ ಕ್ಷಣವೂ ಬಿಡದ ಕುತೂಹಲ * * ಸಾಧಕ ವ್ಯಕ್ತಿಯ ಅವಸಾನದ ಚಿತ್ರಣ * ವ್ಯಕ್ತಿಯೊಬ್ಬ ಸಾಧನೆಯ ಮೆಟ್ಟಿಲುಗಳನ್ನು ಹತ್ತುವ ದಾರಿಯಲ್ಲಿ ಅಡ್ಡಗಾಲು ಹಾಕುವವರೇ ಹೆಚ್ಚು. ಅದರಲ್ಲೂ ‘ಮೆರೆತ’ ಮತ್ತು ಸಾಮಾಜಿಕ ನೆಲೆಯನ್ನು ‘ಮರೆತ’ ವ್ಯಕ್ತಿಯ ಅಧಃಪತನ (ಜೊತೆಗೆ ಬೆರೆತವರಿಂದಲೇ)ದ ಅಪರೂಪದ ಕಥಾ ಹಂದರ.. ತನುಷ್ ಒಂದು ಕ್ಷೇತ್ರದ ಮಹಾನ್ ಸಾಧಕ. ಹಣ…

    Continue Reading

  • ಕಮಲ್ ಮರಿಯಾ ಮೈ ಡಾರ್ಲಿಂಗ್ ಮತ್ತೆ ತೆರೆಗೆ ನರೇಂದ್ರ ಬಾಬು ಕಥೆ..

    ಕಮಲ್ ಮರಿಯಾ ಮೈ ಡಾರ್ಲಿಂಗ್ ಮತ್ತೆ ತೆರೆಗೆ ನರೇಂದ್ರ ಬಾಬು ಕಥೆ..

    ಈಗ್ಗೆ ನಲವತ್ತು ವರ್ಷಗಳ ಹಿಂದೆ ತೆರೆ ಕಂಡಿದ್ದ ಕಮಲ್ ಹಾಸನ್ ಅವರು ಮುಖ್ಯ ಪಾತ್ರದಲ್ಲಿದ್ದ ಕನ್ನಡ ಚಿತ್ರ ಮರಿಯಾ ಮೈ ಡಾರ್ಲಿಂಗ್.. ಶೀರ್ಷಿಕೆ ಹಾಡಿನಿಂದಲೇ ಹೆಚ್ಚು ಜನಪ್ರಿಯವಾಗಿದ್ದ ಬೆಲ್ ಬಾಟಮ್ ಪ್ಯಾಂಟ್ ಕಾಲದ ಆ ಚಿತ್ರದ ಹೆಸರು ಮತ್ತೆ ಹೊಸದಾಗಿ ಮೂಡಿಬರಲಿದೆ. ಅಂದ ಹಾಗೆ ಕನ್ನಡದಲ್ಲಿ ‘ಪಲ್ಲಕ್ಕಿ’, ’13’ ಹೀಗೆ ವಿಭಿನ್ನ ನೆಲೆಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೆ.ನರೇಂದ್ರಬಾಬು ಈಗ ‘ಮರಿಯಾ ಮೈ ಡಾರ್ಲಿಂಗ್’ ಶೀರ್ಷಿಕೆ ಇರುವ ಚಿತ್ರವನ್ನು ನಿರ್ದೇಶಿಸಲು ಕೈಗೆತ್ತಿಕೊಂಡಿದ್ದಾರೆ. ಅಪ್ಪಟ ಪ್ರೇಮಕಥೆಯಾಗಿರುವ ಈ ಚಿತ್ರವನ್ನು…

    Continue Reading

  • ನಿರ್ಭಯ 2 ಟೀಸರ್ ಅನಾವರಣ..

    ನಿರ್ಭಯ 2 ಟೀಸರ್ ಅನಾವರಣ..

    ರೆತಿಕ್ಷ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಾಲಕೃಷ್ಣ ಕೆ.ಆರ್ ನಿರ್ಮಿಸಿರುವ, ರಾಜು ಕುಣಿಗಲ್ ನಿರ್ದೇಶನದ ಹಾಗೂ ಶ್ರಾವ್ಯ ರಾವ್ ಪ್ರಮುಖಪಾತ್ರದಲ್ಲಿ ನಟಿಸಿರುವ ‘ನಿರ್ಭಯ 2’ ಚಿತ್ರದ ಟೀಸರ್ ಬಿಡುಗಡೆ ಕಂಡಿದೆ. ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಹಾಗೂ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಹಿಳೆಯರ ಮೇಲಿನ ಶೋಷಣೆ ತಡೆಯುವ ಕ್ರಮಗಳ ಕುರಿತ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ರಾಜು ಕುಣಿಗಲ್ ಅವರೆ ಕಥೆ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಪರ್ವ…

    Continue Reading

  • ಕೆಡಿ ಚಿತ್ರವಿಮರ್ಶೆ

    ಕೆಡಿ ಚಿತ್ರವಿಮರ್ಶೆ

    ರೇಟಿಂಗ್ : 4/5 ನಿರ್ಮಾಣ : ಕೆವಿಎನ್ ಪ್ರೊಡಕ್ಷನ್ಸ್ ನಿರ್ದೇಶನ : ಜೋಗಿ ಪ್ರೇಮ್ ರೆಟ್ರೋ ನವೀನ ಮಾದರಿ ರಕ್ತವೇ ನಗ್ನ ಸುಂದರಿ.. ಇದೊಂದು ರಕ್ತ ಸಿಕ್ತ ಅಧ್ಯಾಯ. ಮಾತ್ತೆತ್ತಿದರೆ ತಲೆಗಳು ಉರುಳುತ್ತವೆ.., ಹಾಗೆ ಚಿಮ್ಮಿದ ರಕ್ತ ಮುಲಾಜಿಲ್ಲದೆ ಎದುರಿಗಿದ್ದವರ ಮುಖದ ತುಂಬೆಲ್ಲಾ ಆವರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಅದು ಭಯಾನಕ. ಆದರೆ ಇಲ್ಲಿ ಕಲಾತ್ಮಕ. ಸುಮಾರು ಎಪ್ಪತ್ತರ ದಶಕದಲ್ಲಿ ಹೀಗೇ ಇದ್ದಿರಬಹುದು ಎಂದು ಸೃಷ್ಟಿ ಮಾಡಿರುವ ಮಹಾನಗರ ಮಾದರಿಯಲ್ಲಿ ಪ್ರತಿ ಕೋನದಲ್ಲಿ ಸೌಂದರ್ಯ ಕಾಣುತ್ತದೆ. ಅದು ವಿಭಿನ್ನ…

    Continue Reading

  • ಕ್ಯಾಲೆಂಡರ್ ಚಿತ್ರವಿಮರ್ಶೆ

    ಕ್ಯಾಲೆಂಡರ್ ಚಿತ್ರವಿಮರ್ಶೆ

    ರೇಟಿಂಗ್ : 3/5 ನಿರ್ಮಾಣ : ಆದರ್ಶ್ ಗುಂಡುರಾಜ್ ನಿರ್ದೇಶನ : ನವೀನ್ ಶಕ್ತಿ ಋತುಚಕ್ರ ಪೂರ್ವ ಚರಿತೆ ಕಾಲಮಾನದಲ್ಲಿ ಬಳಲುವ ವನಿತೆ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಹಲವಾರು ಸಂಕಷ್ಟ ಅಥವಾ ತೊಂದರೆಗಳನ್ನು ಎದುರಿಸುತ್ತಾರೆ ಎಂಬುದು ಅನುಭವ ಮತ್ತು ವೈದ್ಯಕೀಯ ಶಾಸ್ತ್ರದ ಮೂಲಕ ನಿರೂಪಿತವಾಗಿದೆ. ಆದರೆ ಅದೇ ಋತುಚಕ್ರ ಪೂರ್ವದಲ್ಲಿನ ಆಕೆಯ ವರ್ತನೆ ಇಡೀ ಬದುಕನ್ನೇ ವಿನಾಶದ ಅಂಚಿಗೆ ದೂಡಿ ಬಿಡಬಹುದು. ಇದು ಹೇಗೆ ಎಂದು ತಿಳಿಯಲು ‘ಕ್ಯಾಲೆಂಡರ್’ ಚಿತ್ರವನ್ನು ಸಂಪೂರ್ಣ ನೋಡಲೇ ಬೇಕು.. ಒಬ್ಬ ಉತ್ತಮ…

    Continue Reading

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports