Cinema-Gossips

  • ಸುಮ್ ಸುಮ್ನೆ ಮಾಡುವ ಪ್ರಚಾರದ ಗೀಳು.. ಯಾರಿಗೆ ಲಾಭ..!?

    ಸುಮ್ ಸುಮ್ನೆ ಮಾಡುವ ಪ್ರಚಾರದ ಗೀಳು.. ಯಾರಿಗೆ ಲಾಭ..!?

    * ಪ್ರಚಾರ ಕ್ರಾಂತಿಯ ಒಳ ಸುಳಿಗಳು..* * ಎಐ ಮೊಬೈಲ್ ನಿಂದ ನವ ಸ್ಟಾರ್ ಗಳ ಉದಯ * ಈಗ್ಗೆ ಎರಡು ಮೂರು ವರ್ಷದ ಹಿಂದೆ ವೆಂಕಟೇಶ್ವರ ಹೆಸರಿನ ಪರ್ಯಾಯ ಹೆಸರಿನ ಚಿತ್ರ ಭಾರಿ ಸುದ್ದಿ ಮಾಡಿತು. ಹೋದಲ್ಲಿ ಬಂದಲ್ಲಿ ಅದರ ಗಳಿಕೆ ವಿಷಯ ಪೇಪರ್ (ಮೀಡಿಯಾ) ಟೈಗರ್ ಆಗಿ ಘರ್ಜಿಸಿತು.. ಮೊದಲ ದಿನದ ಗಳಿಕೆ ಸುಮಾರು 30 ಕೋಟಿ ಎನ್ನಲಾಯಿತು. ಕೆಲವರು ಆ ಸಂಖ್ಯೆ ಅದಲು ಬದಲು ಮಾಡಿ 13 ಕೋಟಿ ಎಂದರು. ವಾಸ್ತವದಲ್ಲಿ ಕನ್ನಡ…

    Continue Reading

  • ಸುಮ್ ಸುಮ್ನೆ ಮಾಡುವ ಪ್ರಚಾರದ ಗೀಳು.. ಯಾರಿಗೆ ಲಾಭ..!?

    ಸುಮ್ ಸುಮ್ನೆ ಮಾಡುವ ಪ್ರಚಾರದ ಗೀಳು.. ಯಾರಿಗೆ ಲಾಭ..!?

    * ಪ್ರಚಾರ ಕ್ರಾಂತಿಯ ಒಳ ಸುಳಿಗಳು..* * ಎಐ ಮೊಬೈಲ್ ನಿಂದ ನವ ಸ್ಟಾರ್ ಗಳ ಉದಯ * ಈಗ್ಗೆ ಎರಡು ಮೂರು ವರ್ಷದ ಹಿಂದೆ ವೆಂಕಟೇಶ್ವರ ಹೆಸರಿನ ಪರ್ಯಾಯ ಹೆಸರಿನ ಚಿತ್ರ ಭಾರಿ ಸುದ್ದಿ ಮಾಡಿತು. ಹೋದಲ್ಲಿ ಬಂದಲ್ಲಿ ಅದರ ಗಳಿಕೆ ವಿಷಯ ಪೇಪರ್ (ಮೀಡಿಯಾ) ಟೈಗರ್ ಆಗಿ ಘರ್ಜಿಸಿತು.. ಮೊದಲ ದಿನದ ಗಳಿಕೆ ಸುಮಾರು 30 ಕೋಟಿ ಎನ್ನಲಾಯಿತು. ಕೆಲವರು ಆ ಸಂಖ್ಯೆ ಅದಲು ಬದಲು ಮಾಡಿ 13 ಕೋಟಿ ಎಂದರು. ವಾಸ್ತವದಲ್ಲಿ ಕನ್ನಡ…

    Continue Reading

  • ಬಾಸ್ ಚಿತ್ರವಿಮರ್ಶೆ

    ಬಾಸ್ ಚಿತ್ರವಿಮರ್ಶೆ

    ರೇಟಿಂಗ್ : 4/5 ನಿರ್ಮಾಣ : ತನುಷ್ ಶಿವಣ್ಣ ನಿರ್ದೇಶನ : ಲವ ವಿ ಮೋಹ ಮದ ಮತ್ಸರ ಅನಾಹುತಗಳಿಗೆ ತತ್ತರ * ಕ್ಷಣ ಕ್ಷಣವೂ ಬಿಡದ ಕುತೂಹಲ * * ಸಾಧಕ ವ್ಯಕ್ತಿಯ ಅವಸಾನದ ಚಿತ್ರಣ * ವ್ಯಕ್ತಿಯೊಬ್ಬ ಸಾಧನೆಯ ಮೆಟ್ಟಿಲುಗಳನ್ನು ಹತ್ತುವ ದಾರಿಯಲ್ಲಿ ಅಡ್ಡಗಾಲು ಹಾಕುವವರೇ ಹೆಚ್ಚು. ಅದರಲ್ಲೂ ‘ಮೆರೆತ’ ಮತ್ತು ಸಾಮಾಜಿಕ ನೆಲೆಯನ್ನು ‘ಮರೆತ’ ವ್ಯಕ್ತಿಯ ಅಧಃಪತನ (ಜೊತೆಗೆ ಬೆರೆತವರಿಂದಲೇ)ದ ಅಪರೂಪದ ಕಥಾ ಹಂದರ.. ತನುಷ್ ಒಂದು ಕ್ಷೇತ್ರದ ಮಹಾನ್ ಸಾಧಕ. ಹಣ…

    Continue Reading

  • ಶ್ರೀನಗರ ಕಿಟ್ಟಿ ಮೇಘನಾರಾಜ್  ಅಮರ್ಥ ಮೋಷನ್ ಪೋಸ್ಟರ್

    ಶ್ರೀನಗರ ಕಿಟ್ಟಿ ಮೇಘನಾರಾಜ್ ಅಮರ್ಥ ಮೋಷನ್ ಪೋಸ್ಟರ್

    ಇದೊಂದ ಕೌಟುಂಬಿಕ ಸಂದೇಶ ಸಾರುವ ಮನರಂಜನಾತ್ಮಕ ಚಿತ್ರ. ಆದರೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಪ್ರಮಾಣ ಪತ್ರ ನೀಡಿದೆ. ಸಂಪೂರ್ಣ ಮನರಂಜನೆಗೆ ‘ಎ’ ಏಕೆ ಬಂತು ಎಂಬುದಕ್ಕೆ ಚಿತ್ರದಲ್ಲಿಯೇ ಉತ್ತರವಿದೆ ಎಂಬ ಸಂದೇಶ ನೀಡಿತು ಚಿತ್ರತಂಡ. ಅದು ಅಮರ್ಥ..! ಕಿರು ತೆರೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿರುವ ಗುರು ಹೆಗ್ಡೆ ನಿರ್ದೇಶನವಿರುವ ಚಿತ್ರ. ಚಿತ್ರದಲ್ಲಿ ಹಾಡಿನ ಮೂಲಕ ಗಮನ ಸೆಳೆದ ತಂಡ, ಮುಖ್ಯ ಪಾತ್ರದಲ್ಲಿರುವ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಅವರ ಸಹಕಾರದ ಔದಾರ್ಯಗಳನ್ನು ಹೆಚ್ಚು ಕೊಂಡಾಡಿತು. ಒಂದು…

    Continue Reading

  • ಬಾದಾಮಿ ಕೆಂಪು ಮಣ್ಣಿನಲ್ಲಿ  ಅರಳಿದ ಕರ್ನಾಟಬಲಂ ರಂಗು

    ಬಾದಾಮಿ ಕೆಂಪು ಮಣ್ಣಿನಲ್ಲಿ ಅರಳಿದ ಕರ್ನಾಟಬಲಂ ರಂಗು

    * ಸಿ.ಪಿ.ಯೋಗಿಶ್ವರ್ ಅದ್ದೂರಿ ಸಿನಿಮಾ ಕರ್ನಾಟಬಲಂ * * ‘ಬಾದಾಮಿ ಸೀಮೆ..’ ಧ್ಯಾನ್ ಯೋಗೀಶ್ವರ್ ರಂಗಿನ ಹಾಡು * * ಬಾದಾಮಿ ಸುತ್ತ ಮುತ್ತ ಅದ್ದೂರಿ ಚಿತ್ರೀಕರಣ * ಚಾರಿತ್ರಿಕ ಹಿನ್ನೆಲೆಯುಳ್ಳ ವಿಶ್ವ ಪ್ರಸಿದ್ಧ ಬಾದಾಮಿ ಪಟ್ಟದಕಲ್ಲು ಮತ್ತೊಮ್ಮೆ ಪ್ರಸಿದ್ಧಿಗೆ ತರುವ ಪ್ರಯತ್ನದಲ್ಲಿ ಸಿ.ಪಿ.ಯೋಗೀಶ್ವರ್ ನಿರ್ಮಾಣದ ‘ಕರ್ನಾಟಬಲಂ ಅಜೇಯಂ’ ಚಿತ್ರತಂಡ ಶ್ರಮಿಸುತ್ತಿದೆ.. ಇದನ್ನು ಪ್ರತ್ಯಕ್ಷವಾಗಿ ಪರಿಚಯಿಸಲು ಸಿನಿಮಾ ಪತ್ರಕರ್ತರ ತಂಡವನ್ನೇ ಯೋಗೀಶ್ವರ್ ಬಾದಾಮಿಗೆ ಆಹ್ವಾನಿಸಿಕೊಂಡಿದ್ದರು. ಬೆಂಗಳೂರಿನಿಂದ ಹೊರಟು ಬಾದಾಮಿಯ ಕೆಂಪು ಮಣ್ಣಿನ ಸೊಬಗು ಕಣ್ತುಂಬಿಕೊಂಡ ಪತ್ರಕರ್ತರಿಗೆ ಅಲ್ಲಿ…

    Continue Reading

  • ನಾಗರಾಜ್ ಟೈಲರ್ ಕಾದಂಬರಿ ಸಿನಿಮಾ ನೆಲೆಯ ಯೋಗಪುರಿ..

    ನಾಗರಾಜ್ ಟೈಲರ್ ಕಾದಂಬರಿ ಸಿನಿಮಾ ನೆಲೆಯ ಯೋಗಪುರಿ..

    ಕೆಲವು ಕಥಾ ವಸ್ತುಗಳು ಸಿನಿಮಾ ಆಗುವುದಕ್ಕೆ ಯೋಗ್ಯವೆನಿಸುತ್ತವೆ ಮತ್ತು ಆ ನೆಲೆಯಲ್ಲಿಯೇ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸುತ್ತಾ ಹೋಗುತ್ತವೆ.. ಸದ್ಯದ ಮಟ್ಟಿಗೆ ಭಾನುವಾರ (ಜುಲೈ 19) ಬಿಡುಗಡೆಗೊಂಡ ನಾಗರಾಜ್ ಟೈಲರ್ ಬರೆದಿರುವ ‘ಯೋಗ ಪುರಿ’ ಎಂಬ ಕಾದಂಬರಿ ಸಿನಿಮಾ ಆಶಯಗಳ ಸುತ್ತಲೇ ಸುತ್ತುತ್ತಿದೆ.. ಹೇಗೆಂದರೆ ಈಗಾಗಲೇ ಮೂರು ಚಿತ್ರಗಳನ್ನು ಮಾಡಿರುವ ನಿರ್ದೇಶಕ ಆಲ್ವಿನ್ ಈ ಕಾದಂಬರಿಯನ್ನು ಚಿತ್ರ ಮಾಡುವ ಹುಮ್ಮಸ್ಸಿನಲ್ಲಿ ಓಡಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸಿನಿಮಾ ವಾತಾವರಣ ನಿರ್ಮಿಸಿ ಈ ಕಾದಂಬರಿಯನ್ನು ಬಿಡುಗಡೆ ಮಾಡಿದ್ದು ವಿಶೇಷ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ…

    Continue Reading

  • ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು..

    ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು..

    * ಮೈಸೂರಿನಲ್ಲಿ ಎಸ್.ಜಾನಕಿ ಅವರ ಸ್ಮಾರಕ ಮಾಡಲು ಹಂಸಲೇಖ ಹಠ * * ಸರ್ಕಾರವನ್ನು ಒತ್ತಾಯಿಸಲು ಡಾ.ಜಯಮಾಲಗೆ ಮನವಿ * * ಎಸ್.ಜಾನಕಿ ಅನುಪಮ ಗಾಯಕಿ * * ಹಾಡು ನಿಲ್ಲಿಸಿದ ಗಾನಕೋಗಿಲೆ; ಹರಿದು ಬಂದ ದುಃಖದ ನೆಲೆ * ಈಗ್ಗೆ ಐದು ವರ್ಷಗಳ ಹಿಂದೆ ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ ಡಾ.ಎಸ್.ಜಾನಕಿ ಅವರು ನಿವೃತ್ತರ ಸ್ವರ್ಗ ಎಂದೇ ಹೆಸರಾಗಿರುವ ಮೈಸೂರಿನಲ್ಲಿ ನೆಲೆಸಲು ಮನಸ್ಸು ಮಾಡಿದಾಗ ಹಿರಿ ಹಿರಿ ಹಿಗ್ಗಿದ್ದವರು ನಾದಬ್ರಹ್ಮ ಹಂಸಲೇಖ.. ಸಂಕ್ರಾಂತಿ ಹಬ್ಬಕ್ಕೆ ನಾನು…

    Continue Reading

  • ರಕ್ಕಿ ಚಿತ್ರವಿಮರ್ಶೆ

    ರಕ್ಕಿ ಚಿತ್ರವಿಮರ್ಶೆ

    ರೇಟಿಂಗ್ : 3/5 ನಿರ್ಮಾಣ : ಸುರೇಶ್ ಸಾಲಿಗ್ರಾಮ ನಿರ್ದೇಶನ : ವೆಂಕಟ್ ಭಾರದ್ವಾಜ್ ರೌಡಿಸಂಗೆ ಹೊಸ ಹಕ್ಕಿ ರಗಡ್ ರಗಡ್ ಹೇ ರಕ್ಕಿ ಕನ್ನಡದಲ್ಲಿ ರೌಡಿಸಂ ಕುರಿತು ಸಾಕಷ್ಟು ಕಥೆಗಳು ಬಂದಿವೆ. ರಕ್ತಪಾತ ಅಥವಾ ರಕ್ತದೋಕುಳಿ ಹರಿಸಿವೆ. ಆದರೆ ಇಲ್ಲೊಂದು ಸೌಮ್ಯ ಮತ್ತು ಪ್ರೇಮ ಸಹಜ ಕಥೆ ಬೇರೆಯದನ್ನೇ ಹೇಳುತ್ತದೆ.. ರಕ್ಕಿ ಎಂಬ ಸಂಭಾಷಣೆಯನ್ನೇ ಒತ್ತಾಕ್ಷರದಲ್ಲಿ ಹೇಳುವ ಲವ್ಲಿ ಬಾಯ್ ಅದ್ಹೇಗೋ ರೌಡಿಸಂ ವೃತ್ತಿಪಡೆಯನ್ನು ಸೇರಿಕೊಂಡು ಕೊಲೆ ಮಾಡದೆ ರಕ್ತ ಹರಿಸದೇ ತಾನು ಆಯ್ದು ಕೊಂಡಿರುವುದೇ…

    Continue Reading

  • ಸೈನಿಕ ಯೋಗಿಶ್ವರ್ ಮತ್ತೆ ಬಂದರು ಮಗನ ಹೀರೋ ಮಾಡಿ ಕಳೆ ತಂದರು

    ಸೈನಿಕ ಯೋಗಿಶ್ವರ್ ಮತ್ತೆ ಬಂದರು ಮಗನ ಹೀರೋ ಮಾಡಿ ಕಳೆ ತಂದರು

    * ಕರ್ನಾಟಬಲಂ ಚಿತ್ರಕ್ಕೆ ಕ್ಲಾಪ್ ಮಾಡಿದ ಡಿ.ಕೆ.ಶಿವಕುಮಾರ್ * * ಕರ್ಣಾಟಬಲಂ ಮತ್ತು ಸೈನಿಕ-2 ಗೆ ಚಾಲನೆ * * ಸೈನಿಕ-2 ಗೆ ವಿ.ಸೋಮಣ್ಣ ಕ್ಲಾಪ್ * ಕನ್ನಡ ಸಿನಿಮಾ ರಂಗ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ನಟ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಎರಡು ಚಿತ್ರಗಳ ನಿರ್ಮಾಣದ ಘೋಷಣೆ ಮಾಡುವುದರ ಮೂಲಕ ಚಿತ್ರರಂಗದಲ್ಲಿ ಹೊಸ ಕಳೆ ಮೂಡಿಸಿದ್ದಾರೆ. ಭಾನುವಾರ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೊಟೇಲ್ ಆವರಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎರಡು ಅದ್ದೂರಿ ಚಿತ್ರಗಳಿಗೆ…

    Continue Reading

  • ಕಮಲ್ ಮರಿಯಾ ಮೈ ಡಾರ್ಲಿಂಗ್ ಮತ್ತೆ ತೆರೆಗೆ ನರೇಂದ್ರ ಬಾಬು ಕಥೆ..

    ಕಮಲ್ ಮರಿಯಾ ಮೈ ಡಾರ್ಲಿಂಗ್ ಮತ್ತೆ ತೆರೆಗೆ ನರೇಂದ್ರ ಬಾಬು ಕಥೆ..

    ಈಗ್ಗೆ ನಲವತ್ತು ವರ್ಷಗಳ ಹಿಂದೆ ತೆರೆ ಕಂಡಿದ್ದ ಕಮಲ್ ಹಾಸನ್ ಅವರು ಮುಖ್ಯ ಪಾತ್ರದಲ್ಲಿದ್ದ ಕನ್ನಡ ಚಿತ್ರ ಮರಿಯಾ ಮೈ ಡಾರ್ಲಿಂಗ್.. ಶೀರ್ಷಿಕೆ ಹಾಡಿನಿಂದಲೇ ಹೆಚ್ಚು ಜನಪ್ರಿಯವಾಗಿದ್ದ ಬೆಲ್ ಬಾಟಮ್ ಪ್ಯಾಂಟ್ ಕಾಲದ ಆ ಚಿತ್ರದ ಹೆಸರು ಮತ್ತೆ ಹೊಸದಾಗಿ ಮೂಡಿಬರಲಿದೆ. ಅಂದ ಹಾಗೆ ಕನ್ನಡದಲ್ಲಿ ‘ಪಲ್ಲಕ್ಕಿ’, ’13’ ಹೀಗೆ ವಿಭಿನ್ನ ನೆಲೆಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೆ.ನರೇಂದ್ರಬಾಬು ಈಗ ‘ಮರಿಯಾ ಮೈ ಡಾರ್ಲಿಂಗ್’ ಶೀರ್ಷಿಕೆ ಇರುವ ಚಿತ್ರವನ್ನು ನಿರ್ದೇಶಿಸಲು ಕೈಗೆತ್ತಿಕೊಂಡಿದ್ದಾರೆ. ಅಪ್ಪಟ ಪ್ರೇಮಕಥೆಯಾಗಿರುವ ಈ ಚಿತ್ರವನ್ನು…

    Continue Reading

  • ನಿರ್ಭಯ 2 ಟೀಸರ್ ಅನಾವರಣ..

    ನಿರ್ಭಯ 2 ಟೀಸರ್ ಅನಾವರಣ..

    ರೆತಿಕ್ಷ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಾಲಕೃಷ್ಣ ಕೆ.ಆರ್ ನಿರ್ಮಿಸಿರುವ, ರಾಜು ಕುಣಿಗಲ್ ನಿರ್ದೇಶನದ ಹಾಗೂ ಶ್ರಾವ್ಯ ರಾವ್ ಪ್ರಮುಖಪಾತ್ರದಲ್ಲಿ ನಟಿಸಿರುವ ‘ನಿರ್ಭಯ 2’ ಚಿತ್ರದ ಟೀಸರ್ ಬಿಡುಗಡೆ ಕಂಡಿದೆ. ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಹಾಗೂ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಹಿಳೆಯರ ಮೇಲಿನ ಶೋಷಣೆ ತಡೆಯುವ ಕ್ರಮಗಳ ಕುರಿತ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ರಾಜು ಕುಣಿಗಲ್ ಅವರೆ ಕಥೆ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಪರ್ವ…

    Continue Reading

  • ಕೆಡಿ ಚಿತ್ರವಿಮರ್ಶೆ

    ಕೆಡಿ ಚಿತ್ರವಿಮರ್ಶೆ

    ರೇಟಿಂಗ್ : 4/5 ನಿರ್ಮಾಣ : ಕೆವಿಎನ್ ಪ್ರೊಡಕ್ಷನ್ಸ್ ನಿರ್ದೇಶನ : ಜೋಗಿ ಪ್ರೇಮ್ ರೆಟ್ರೋ ನವೀನ ಮಾದರಿ ರಕ್ತವೇ ನಗ್ನ ಸುಂದರಿ.. ಇದೊಂದು ರಕ್ತ ಸಿಕ್ತ ಅಧ್ಯಾಯ. ಮಾತ್ತೆತ್ತಿದರೆ ತಲೆಗಳು ಉರುಳುತ್ತವೆ.., ಹಾಗೆ ಚಿಮ್ಮಿದ ರಕ್ತ ಮುಲಾಜಿಲ್ಲದೆ ಎದುರಿಗಿದ್ದವರ ಮುಖದ ತುಂಬೆಲ್ಲಾ ಆವರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಅದು ಭಯಾನಕ. ಆದರೆ ಇಲ್ಲಿ ಕಲಾತ್ಮಕ. ಸುಮಾರು ಎಪ್ಪತ್ತರ ದಶಕದಲ್ಲಿ ಹೀಗೇ ಇದ್ದಿರಬಹುದು ಎಂದು ಸೃಷ್ಟಿ ಮಾಡಿರುವ ಮಹಾನಗರ ಮಾದರಿಯಲ್ಲಿ ಪ್ರತಿ ಕೋನದಲ್ಲಿ ಸೌಂದರ್ಯ ಕಾಣುತ್ತದೆ. ಅದು ವಿಭಿನ್ನ…

    Continue Reading

  • ಕ್ಯಾಲೆಂಡರ್ ಚಿತ್ರವಿಮರ್ಶೆ

    ಕ್ಯಾಲೆಂಡರ್ ಚಿತ್ರವಿಮರ್ಶೆ

    ರೇಟಿಂಗ್ : 3/5 ನಿರ್ಮಾಣ : ಆದರ್ಶ್ ಗುಂಡುರಾಜ್ ನಿರ್ದೇಶನ : ನವೀನ್ ಶಕ್ತಿ ಋತುಚಕ್ರ ಪೂರ್ವ ಚರಿತೆ ಕಾಲಮಾನದಲ್ಲಿ ಬಳಲುವ ವನಿತೆ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಹಲವಾರು ಸಂಕಷ್ಟ ಅಥವಾ ತೊಂದರೆಗಳನ್ನು ಎದುರಿಸುತ್ತಾರೆ ಎಂಬುದು ಅನುಭವ ಮತ್ತು ವೈದ್ಯಕೀಯ ಶಾಸ್ತ್ರದ ಮೂಲಕ ನಿರೂಪಿತವಾಗಿದೆ. ಆದರೆ ಅದೇ ಋತುಚಕ್ರ ಪೂರ್ವದಲ್ಲಿನ ಆಕೆಯ ವರ್ತನೆ ಇಡೀ ಬದುಕನ್ನೇ ವಿನಾಶದ ಅಂಚಿಗೆ ದೂಡಿ ಬಿಡಬಹುದು. ಇದು ಹೇಗೆ ಎಂದು ತಿಳಿಯಲು ‘ಕ್ಯಾಲೆಂಡರ್’ ಚಿತ್ರವನ್ನು ಸಂಪೂರ್ಣ ನೋಡಲೇ ಬೇಕು.. ಒಬ್ಬ ಉತ್ತಮ…

    Continue Reading

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports